S. N. Narayanaswamy is an Indian politician from Karnataka. He is an MLA from Bangarapet Assembly constituency. He represents INC Party and won the 2023 KLAE.

Joined January 2025
20 Photos and videos
Kolar district. G. A meeting was held on connecting the Integrated Township which is meant to be built near F and construction of roadway roads. @ChairmanKUIDFC
1
1
41
ಜನಪ್ರಿಯ ಶಾಸಕರು ಹಾಗು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಅಧ್ಯಕ್ಷರಾದ ಸನ್ಮಾನ್ಯ #ಶ್ರೀ_ಎಸ್_ಎನ್_ನಾರಾಯಣಸ್ವಾಮಿ_ಅಣ್ಣನವರ #ಅಧ್ಯಕ್ಷತೆಯಲ್ಲಿ ಇಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸೇವೆಯ ಕಾರ್ಯ ವೈಖರಿಯ ಬಗ್ಗೆ ಪರಿಶೀಲನಾ ಸಭೆಯನ್ನು ನಡೆಸಲಾಯಿತ್ತು.
42
ಜನಪ್ರಿಯ ಶಾಸಕರು ಹಾಗು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಅಧ್ಯಕ್ಷರಾದ ಸನ್ಮಾನ್ಯ #ಶ್ರೀ_ಎಸ್_ಎನ್_ನಾರಾಯಣಸ್ವಾಮಿ_ಅಣ್ಣನವರು 16 ನೇ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ನಂತರ ಮುಖ್ಯಮಂತ್ರಿಗಳಾದ ಸನ್ಮಾನ್ಯ #ಶ್ರೀ_ಸಿದ್ದರಾಮಯ್ಯ ನವರೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು.
28
ಸಾಕಾರಸನಹಳ್ಳಿ ಗ್ರಾಮದ ಆನೆ ದಾಳಿಯಿಂದ ಮೃತಪಟ್ಟ ಮಂಜುಳ ರವರ ಮಗಳಿಗೆ ನಷ್ಟ ಪರಿಹಾರವಾಗಿ ಮೊದಲನೇ ಹಂತದ 5 ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಲಾಯಿತು. @ChairmanKUIDFC
20
S. N. Narayanaswamy KM (Chairman KUIDFC) retweeted
ಶ್ರೀ @SadhguruJV ಅವರನ್ನು ಇಂದು ನನ್ನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಖುಷಿ ಆಯ್ತು. ಇದೇ‌ ತಿಂಗಳು 26ರಂದು ಶಿವರಾತ್ರಿ ಅಂಗವಾಗಿ ಇಶಾ ಯೋಗ ಕೇಂದ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ನಮ್ಮ ಕುಟುಂಬವನ್ನು ಆಹ್ವಾನಿಸಿದರು. ಆಧ್ಯಾತ್ಮಿಕ ಮನಸ್ಸುಗಳೇ ತುಂಬಿರುವ ಇಂಥ ಭವ್ಯವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾತುರನಾಗಿದ್ದೇನೆ.
271
565
4,578
179,532
@ChairmanKUIDFC inaguration of 12th district level Educational Workshop @inc_kolar @KUIDFCL @INCBangaloreSo1 @INCKarnataka
2
16
ಮಂಗಳೂರು ಜಿಲ್ಲೆಯ, ಕೋಡಿಕಲ್ಲು G.L.S.R ಒಳ ನೀರು ಸಂಗ್ರಹ ಮತ್ತು ಓವರ್ ಟ್ಯಾಂಕ್ ಕಾಮಗಾರಿ 24×7 ಕುಡಿಯುವ ನೀರಿನ ಸರಬರಾಜು ಘಟಕ ಯೋಜನೆಯನ್ನು ವೀಕ್ಷಿಸಿದ ಸಂದರ್ಭ.
1
29
ಮಂಗಳೂರು ಜಿಲ್ಲೆಯ, ಪಣಂಬೂರ್ G.L.S.R ಒಳ ನೀರು ಸಂಗ್ರಹ ಕೇಂದ್ರದಿಂದ 24×7 ಸೂರತ್ ಕಲ್ಲು ಮಹಾನಗರ ಪಾಲಿಕೆಗೆ, ಕುಡಿಯುವ ನೀರಿನ ಸರಬರಾಜು ಘಟಕ ಯೋಜನೆ ಒಟ್ಟು ಮೊತ್ತ 587 ಕೋಟಿ ಕೇಂದ್ರವನ್ನು ವೀಕ್ಷಿಸಿದ ಸಂದರ್ಭ.
1
23
ಮಂಗಳೂರು ಜಿಲ್ಲೆಯಲ್ಲಿ ಜಪ್ಪು ಮತ್ತು ಬಪಾಲ್ ( ವಾರ್ಡ್ ನಂಬರ್ 7) ನಗರದಿಂದ ಯು.ಜಿ.ಡಿ ವೆಟ್ ವೆಲ್ ನಿಂದ, ನೀರನ್ನು ಕಡೆಕಾರ್ ಯು.ಜಿ.ಡಿ ವೆಟ್ ವೆಲ್ ವರೆಗೆ (STP) ನೀರು ಸರಬರಾಜು ಯೋಜನೆ, ಸುಮಾರು 22.57 ಕೋಟಿ ಕಾಮಗಾರಿ ಎಲ್ಲಾ KUIDFC ಅಧಿಕಾರಿಗಳು ಮತ್ತು ಮಂಗಳೂರಿನ ಅಧಿಕಾರಿಗಳೊಂದಿಗೆ KUIDFC
1
17
ಅಂತರಾಷ್ಟ್ರ ಮಟ್ಟದ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈಜುಕೊಳ ( SWIMING POOL) ವೀಕ್ಷಣೆ. @SmartMangaluru @KUIDFCL @inc_kolar @ChairmanKUIDFC
2
18
ಮಂಗಳೂರಿನ ಡಿ.ಸಿ ಕಚೇರಿಯಲ್ಲಿ, ನಗರಕ್ಕೆ 24×7 ಕುಡಿಯುವ ನೀರಿನ ವಿಚಾರವಾಗಿ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ. @KUIDFCL @ChairmanKUIDFC @SmartMangaluru
2
13
ಮಂಗಳೂರಿನಲ್ಲಿ ನವೀನ ಮಾದರಿಯ ಸುಮಾರು 10000 ಸ್ಕ್ವಯರ್ ಮೀಟರ್, ರೂ 36 ಕೋಟಿ ವೆಚ್ಚದ 05 ಅಂತಸ್ತಿನ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗ ಮಾನ್ಯ KUIDFC ಅಧ್ಯಕ್ಷರಾದ, ಎಸ್.ಎನ್ ನಾರಾಯಣಸ್ವಾಮಿ ಕೆ.ಎಂ ಸಾಹೇಬರು ಮತ್ತು ಬೆಂಗಳೂರು ಮತ್ತು ಮಂಗಳೂರು @KUIDFCL ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಸಂದರ್ಭ.
2
11
The 24 × 7 continuous drinking water project for Udupi city, inspection by KUIDFC Officials.
1
14
Inspection on 24 × 7 Drinking Water Supply Scheme for Udupi and Manipal City. @ChairmanKUIDFC @KUIDFCL
2
12
S. N. Narayanaswamy KM (Chairman KUIDFC) retweeted
ಭಕ್ತಿಯಿಂದ ಕರೆದರೆ ಬರುವ, ಭಕ್ತರ ಇಷ್ಟಾರ್ಥ ಈಡೇರಿಸುವ ಅವನೇ ನಮ್ಮ ಪರಶಿವ! #Mahakumbh #KumbhMela #Prayagraj
335
1,020
10,344
271,913
KUIDFC - Used Water Management Review meeting @ChairmanKUIDFC
1
9
S. N. Narayanaswamy KM (Chairman KUIDFC) retweeted
ವಿಧಾನಸೌಧದಲ್ಲಿ ಇಂದು ಇನ್ವೆಸ್ಟ್ ಕರ್ನಾಟಕ-2025ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೈ ಪವರ್ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ, ಸಮಾವೇಶದ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
9
37
317
5,103
S. N. Narayanaswamy KM (Chairman KUIDFC) retweeted
ರಾಮನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಸಾತನೂರು ರಸ್ತೆಯ ಶ್ರೀ ಮಹದೇಶ್ವರ ದೇವಸ್ಥಾನದ ಹತ್ತಿರ ಆಯೋಜಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶ ಉದ್ದೇಶಿಸಿ ಮಾತನಾಡಿದೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ ನಮ್ಮ ಒಗ್ಗಟ್ಟು ಹಾಗೂ ನಿಮ್ಮ ಸಹಕಾರದಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದು, ನಮ್ಮ ಅಭ್ಯರ್ಥಿ ಶ್ರೀ @CPYogeeshwara ಅವರು ಇಂದು ಶಾಸಕರಾಗಿದ್ದಾರೆ. ಈ ಮೂಲಕ ಚನ್ನಪಟ್ಟಣದ ಜನತೆ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಕ್ಷೇತ್ರದ ಜನರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚನ್ನಪಟ್ಟಣದ ಅಭಿವೃದ್ಧಿಗೆ ನಮ್ಮ ಸರ್ಕಾರ ಪಣ ತೊಟ್ಟಿದ್ದು, ಇದಕ್ಕಾಗಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದೆ.
4
53
322
4,167
S. N. Narayanaswamy KM (Chairman KUIDFC) retweeted
ಆತ್ಮೀಯ ಗೆಳೆಯ, ಹಿರಿಯ ವಕೀಲರಾದ ಶ್ರೀನಿವಾಸನ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ.
9
40
619
14,094