ಚಿತ್ರದುರ್ಗ ಜಿಲ್ಲೆಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಭೇಟಿ ನೀಡಿ, ಶ್ರೀ ಜಗದ್ಗುರು ಬಸವಕುಮಾರ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದೆ.
ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮಠಗಳು ನೀಡುತ್ತಿರುವ ಸೇವೆ ಸದಾ ಪ್ರೇರಣಾದಾಯಕವಾಗಿದೆ. ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಸದಾ ಶಕ್ತಿ ತುಂಬುತ್ತದೆ.
#Chitradurga#Hiriyur#MurughaMatha#Blessings#PublicService
ಸಣ್ಣ ವಯಸ್ಸಿನಲ್ಲೇ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು...
ಇಂದು ಆ ಕನಸು ನನಸಾಗಿಕೊಂಡು ಮುನ್ನುಗ್ಗುತ್ತಿರುವ ಜನನಾಯಕ ಡಿ.ಕೆ. ಶಿವಕುಮಾರ್.
ದೊಡ್ಡ ಕನಸು ಕಂಡರೆ ಸಾಧನೆ ತಾನಾಗಿಯೇ ದೊಡ್ಡದಾಗುತ್ತದೆ
#DKShivakumar