Joined July 2017
2,634 Photos and videos
#DCRE ರಾಜ್ಯದ ಎಸ್‌ಸಿ, ಎಸ್‌ಟಿ ಸಮುದಾಯದ ರಕ್ಷಣೆಗಾಗಿಯೇ ರಚಿತಗೊಂಡಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪ್ರತ್ಯೇಕ ಅಧಿಕೃತ ವೆಬ್ ಸೈಟ್ ನ್ನು ರಚಿಸಲಾಗಿದೆ, ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ! -ಮೋಹನ್ ಕುಮಾರ್ ದಾನಪ್ಪ! ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
3
ರಾಜ್ಯ ಉಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರೌಡಿಶೀಟ್ ಪಟ್ಟಿಯಲ್ಲಿ ಮುಂದುವರೆಸಿದ್ದರ ವಿರುದ್ಧ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ವ್ಯಕ್ತಿಗಳು ಸಲ್ಲಿಸಿದ್ದ ದೂರುಗಳನ್ನು ಕೂಲಂಕುಷ ಪರಿಶೀಲಿಸಿ ಸಮಗ್ರ ವಿಚಾರಣೆ ನಡೆಸಿ ಕೆಲವು ವ್ಯಕ್ತಿಗಳನ್ನು ರೌಡಿಶೀಟ್ ಪಟ್ಟಿಯಿಂದ ತೆರವುಗೊಳಿಸಿ ಆದೇಶಿಸಲಾಗಿದೆ! -ಮೋಹನ್ ಕುಮಾರ್ ದಾನಪ್ಪ
9
#DCRE ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನಾಗರಿಕ ಹಕ್ಕು ಜಾರಿನಿರ್ದೇಶನಾಲಯದ ಪ್ರತ್ಯೇಕ ಅಧಿಕೃತ ವೆಬ್ ಸೈಟ್ ನ್ನು ರಚಿಸಿ ಅಭಿವೃದ್ಧಿ ಪಡಿಸವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದ ನಿಮಿತ್ಯ ಡಿಸಿಆರ್ ಇ ಘಟಕದ ಪ್ರತ್ಯೇಕ ವೆಬ್ ಸೈಟ್ ರಚಿಸಲಾಗಿದೆ, ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ -ಮೋಹನ್ ಕುಮಾರ್ ದಾನಪ್ಪ
18
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
9
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಮತ್ತು ಸವಾರರ ವಿರುದ್ದ ಕಾನೂನು ಜಾರಿಗೊಳಿಸುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಲು ಸೂಕ್ತ ಆದೇಶ ಹೊರಡಿಸಿ ಪ್ರತಿದಿನದ ರೋಲ್ ಕಾಲ್ ನಲ್ಲಿ ಕಟ್ಟುನಿಟ್ಟಾಗಿ ತಿಳಿಸುವಂತೆ ಪತ್ರ ಬರೆದ ನಿಮಿತ್ಯ ಜ್ಞಾಪನ ಹೊರಡಿಸಲಾಗಿದೆ! -ಮೋಹನ್ ಕುಮಾರ್ ದಾನಪ್ಪ,
8
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಸಿ, ಎಸ್ಟಿ ಪೊಲೀಸ್ ಸಿಬ್ಬಂದಿಗಳಿಗೆ ಬಾಡಿಗೆ ಮನೆ ನೀಡಲು ಮಾಲೀಕರ ನಿರಾಕರಣೆ! ಇಲಾಖೆಯ ವಸತಿ ಗೃಹಗಳಲ್ಲಿ ಆದ್ಯತೆ ಮೇರೆಗೆ ವಸತಿ ನೀಡಲು ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ! - ಮೋಹನ್ ಕುಮಾರ್ ದಾನಪ್ಪ, ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
1
14
ಇತ್ತೀಚಿಗೆ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ ಗೋವರ್ಧನ್ ಪಿಲಾಲಿರವರ ಸಂಪಾದಕತ್ವದ ನ್ಯಾಯ ಮಾಧ್ಯಮ ಯುಟ್ಯೂಬ್ ವಾಹಿನಿರವರು ನಡೆಸಿದ ಸಂದರ್ಶನದಲ್ಲಿ! -ಮೋಹನ್ ಕುಮಾರ್ ದಾನಪ್ಪ!
7
ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
8
ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
10
ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪಂಕ್ಚರ್ ಮಾಫಿಯಾ @ ಮೊಳೆ ಮಾಫಿಯಾದಿಂದ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆ ಬಗ್ಗೆ ನಿರಂತರವಾಗಿ ವರದಿಯಾಗುತ್ತಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಕಿಡಗೇಡಿಗಳ ವಿರುದ್ಧ ಕ್ರಮಕೈಗೊಂಡು ನಿಗಾವಹಿಸುವಂತೆ ಬೆಂಗಳೂರು ನಗರ ಆಯುಕ್ತರಿಗೆ ಪತ್ರ ಬರೆಯಲಾಗಿದೆ! -ಮೋಹನ್ ಕುಮಾರ್ ದಾನಪ್ಪ,
7
ರಾತ್ರಿ ಸಮಯದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಮದ್ಯಸೇವಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪದೇ ಪದೇ ವೈರಲ್ ಆದ ಕಾರಣ ಪ್ರತಿದಿನ ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಧ್ಯಪಾನ ತಪಾಸಣಾ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿರವರಿಗೆ ಪತ್ರ ಬರೆಲಾಗಿದೆ
9
ರಾತ್ರಿ ಸಮಯದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಮದ್ಯಸೇವಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ವೈರಲ್ ಆದ ಕಾರಣ ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಧ್ಯಪಾನ ತಪಾಸಣಾ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತ ಡಿಜಿಪಿರವರಿಗೆ ಪತ್ರ ಬರೆಲಾಗಿದೆ
9
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
1
10
ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
14
ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ವಿವಿಧ ಜಿಲ್ಲೆಯ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು! -ಮೋಹನ್ ಕುಮಾರ್ ದಾನಪ್ಪ!
11
ಸಾರ್ವಜನಿಕರು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅದರಂತೆ ಸರ್ಕಾರವು ಸಂಬಂಧಿಸಿದ ಇಲಾಖೆಗೆ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ! -ಮೋಹನ್ ಕುಮಾರ್ ದಾನಪ್ಪ ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
1
12
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಸಿ, ಎಸ್ಟಿ ಪೊಲೀಸ್ ಸಿಬ್ಬಂದಿಗಳಿಗೆ ಬಾಡಿಗೆ ಮನೆ ನೀಡಲು ಮಾಲೀಕರ ನಿರಾಕರಣೆ! ಇಲಾಖೆಯ ವಸತಿ ಗೃಹಗಳಲ್ಲಿ ಆದ್ಯತೆ ಮೇರೆಗೆ ವಸತಿ ನೀಡಲು ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ! - ಮೋಹನ್ ಕುಮಾರ್ ದಾನಪ್ಪ, ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
1
2
26