WCS Pvt., Ltd.,ಇಂಜಿನಿಯರ್ಸ್ ರವರು KMERC ಯೋಜನೆಗೆ ಸಂಬಂಧಿಸಿದಂತೆ DPR ಸಿದ್ಧಪಡಿಸಲು ಸ್ಥಳ ಪರಿವೀಕ್ಷಣೆ ಸಲುವಾಗಿ ದಿನಾಂಕ 18.05.2026 ರಂದು ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರ, ಚಿಕ್ಕೇರಹಳ್ಳಿ, ಹಿರೇಕೆರೆ ಹಳ್ಳಿ, ಅಶೋಕ ಸಿದ್ದಾಪುರ ಗ್ರಾ. ಪಂ. ಗಳಗೆ* ಭೇಟಿ ನೀಡಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು .