ಸಭೆಯಲ್ಲಿ ಶ್ರೀ ಜಾಫರ್ಶರೀಫ್ ಸುತಾರ, DS (Admin), RDWSD; ಸುಮಿಲಾ ಗುಲ್ಯಾನಿ, ಪ್ರಾಕ್ಟಿಸ್ ಮ್ಯಾನೇಜರ್, ಸೌತ್ ಏಷ್ಯಾ, ವಿಶ್ವ ಬ್ಯಾಂಕ್; ಪ್ರೊ. ಗೋಪಾಲ್ ನಾಯಕ್, IIM ಬೆಂಗಳೂರು; ಕಾರ್ಯ ತಂಡದ ನಾಯಕರಾದ ಕ್ರಿಸ್ಟೋಫರ್ ವೆಲ್ಸಿಯನ್ & ಮರಿಯಪ್ಪ ಕುಲ್ಲಪ್ಪ; ನೀರು ಮತ್ತು ನೈರ್ಮಲ್ಯ ತಜ್ಞ ಆರೋಹ ಬಹುಗುಣ ಅವರು ಉಪಸ್ಥಿತರಿದ್ದರು. 2/2