Filter
Exclude
Time range
-
Near
"ಸ್ವಾಮೀಜಿಗಳು ಕೆಟ್ಟ ಭಾಷೆಗಳನ್ನು ಬಳಸುವುದು ತಪ್ಪು. ಕನ್ನೇರಿ ಮಠದ ಸ್ವಾಮಿಗಳು ಕ್ಷಮೆ ಕೇಳಬೇಕು" | LingayatVoices ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯಿತು. ಈ ಕುರಿತು ಈದಿನ.ಕಾಮ್ ಜೊತೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾಗಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದ ಬಸವಣ್ಣನವರ ಲಿಂಗಾಯತ ಮಠದ ಬಸವಗೀತಾ ಅವರು ಮಾತನಾಡಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ಇತ್ತೀಚಿನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. #KaneriMathControversy #KadasiddeshwarSwamiji #BasavaPhilosophy #BasavaCultureCampaign #LingayatVoices #RSSInfluence #BasavaGeethaSpeaks #SaveBasavaValues #EqualityNotCaste #VoiceOfLingayats #VijayapuraBan #BasavaForHumanity #FaithVsPolitics
2
6
70