ಬಾಲದಲ್ಲಿ ನವಿಲು ಗರಿ: ಶ್ರೀಕೃಷ್ಣನ ನಗರಿ ದ್ವಾರಕೆಯ ಗೋಮತಿ ನದಿಯಲ್ಲಿ ಕಾಣಿಸಿಕೊಂಡ ವಿಶೇಷ ಮೀನು
ದ್ವಾರಕಾ ಶ್ರೀಕೃಷ್ಣನ ನಗರಿ. ನವಿಲುಗರಿಗೂ ಈ ದ್ವಾರಕಾಧೀಶನಿಗೂ ಅವಿನಾಭಾವ ಸಂಬಂಧ. ಹೀಗಿರುವಾಗ ಈಗ ದ್ವಾರಕಾದ ಪವಿತ್ರ ಗೋಮತಿ ನದಿಯಲ್ಲಿ ಅಪರೂಪದ ದೃಶ್ಯವೊಂದು ಕಾಣುವುದಕ್ಕೆ ಸಿಕ್ಕಿದೆ. ಏನದು?
kannada.asianetnews.com