ಕೇಸ್ ನಂ-73108 ದಿ:14-4-2021 ರಂದು 09:00 ಗಂಟೆಗೆ ಇಂಡಸ್ ಗೆರೆ ಗ್ರಾಮದ ಹತ್ತಿರ ಕಾರ್&ಬೈಕ್ ಗಳ ನಡುವೆ ಅಪಘಾತವಾಗಿರುವ ಬಗ್ಗೆ ಕರೆ ಬಂದಿದ್ದು, ಕೂಡಲೆ ಹೊಯ್ಸಳ-11 ವಾಹನವು ಸ್ಥಳಕ್ಕೆ ತಲುಪಿ, ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲು ಸ್ಥಳೀಯ PS ಗೆ ತಿಳಿಸಿರುತ್ತಾರೆ.
@112Tumakuru
ಕೇ.ನಂ.73946 ಇಂದು ಮಧ್ಯಾಹ್ನ 1407 ಗಂಟೆಗೆ ಗೋಕಾಕ ಶಹರ ಠಾಣೆಯ ಆಕ್ಸಿಸ್ ಬ್ಯಾಂಕಿನಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಜಗಳ ಮಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ತಿಳಿಹೇಳಿ ಸಮಸ್ಯೆ ಬಗೆಹರಿಸಿದರು.@DgpKarnataka@SPBelagavi@112Karnataka
ಕೇ.ನಂ.73740 ದಿ.14-04-21 ರಂದು ರಾತ್ರಿ 2344 ಗಂಟೆಗೆ ಸಂಕೇಶ್ವರ ಠಾಣೆಯ ನೇರ್ಲಿ ಗ್ರಾಮದಲ್ಲಿ ಎರಡು ಪಾರ್ಟಿಗಳ ನಡುವೆ ಜಗಳದ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ಕ್ರಮಕ್ಕಾಗಿ ಠಾಣೆಗೆ ಒಪ್ಪಿಸಿದರು.@DgpKarnataka@SPBelagavi@112Karnataka
ಕೇ.ನಂ.73608 ದಿ.14-04-21 ರಂದು ರಾತ್ರಿ 2232 ಗಂಟೆಗೆ ಖಾನಾಪುರ ಠಾಣೆಯ ಕಕ್ಕೇರಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ತಿಳಿಹೇಳಿ ಸಮಸ್ಯೆ ಬಗೆಹರಿಸಿದರು.@DgpKarnataka@SPBelagavi@112Karnataka
ಕೆಂಭಾವಿಯ ಸೋನದ್ ಪೆಟ್ರೋಲ್ ಬಂಕ್ ಹತ್ತಿರ ಅಪಘಾತವಾಗಿರುವ ಬಗ್ಗೆ112ಗೆ ಕರೆ ಬಂದ ಮೇರೆಗೆ ಸದರಿ ಘಟನಾ ಸ್ಥಳಕ್ಕೆERV ಭೇಟಿ ನೀಡಿ ಗಾಯಾಳುವನ್ನು ಕೆಂಭಾವಿ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮಕ್ಕಾಗಿ ಕೆಂಭಾವಿ ಠಾಣಾ SHO ರವರಿಗೆ ಒಪ್ಪಿಸಲಾಯಿತು.@112Karnataka@YadgiriPolice
ದಿ:15/04/2021ರಂದು ರಾತ್ರಿ112-ತುರ್ತುಸಹಾಯವಾಣಿಗೆ ಮೇವುಂಡಿ ಗ್ರಾಮದ ಹತ್ತಿರ ಲಾರಿ ಮತ್ತು ಬೈಕ್ ನಡುವೆ ಅಪಘಾತವಾದ ಕುರಿತು ಕರೆ ಬಂದಿದ್ದು,ERV ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಗಾಯಗೊಂಡ ಬೈಕ್ ಚಾಲಕನನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ,ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.@112Karnataka@SpGadag
Conducted raid on a illegal party and arrested 134 members. Seized illegal contraband, liquor, vehicles and light and sound systems. Excellent work by the police team
Say no to drugs
@IGP_SR_Mysuru
@DgpKarnataka
Busted three persons in Konanoor police station limits and recovered 1.10 kg of Ganja. Will go to the roots to weed out the menace. @DgpKarnataka @IGP_SR_Mysuru @DHolenarasipura @CityDysp
@112Karnataka@SPHassan2
ಕೇಸ್ ನಂ-28176 ದಿ:28-01-2021 ರಂದು 16:17 ಗಂಟೆಗೆ ಬಾಣಾವರ KSRTC ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಸಾರ್ವಜನಿಕರೊಬ್ಬರು 112 ಕರೆಮಾಡಿ ತಿಳಿಸಿದ್ದು, ಕೂಡಲೇ ಹೊಯ್ಸಳ 11 ವಾಹನ ಸ್ಥಳಕ್ಕೆ ತಲುಪಿ
ಹೊಯ್ಸಳ 01 ಅಪಘಾತ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಬೈಕ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಲೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ . ಮುಂದಿನ ಕಾನೂನಾತ್ಮಕ ಕ್ರಮಗಳಿಗಾಗಿ ಆಲೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
@112Karnataka@SPHassan2
ಪ್ರಕರಣ ಸಂಖ್ಯೆ-36081 ದಿನಾಂಕ 12/02/2021 ಸಮಯ 1954 ಗಂಟೆಗೆ ಆಲೂರು ತಾಲ್ಲೂಕಿನ ಭರತವಳ್ಳಿ ಹತ್ತಿರ ಕಾರ್ ಮತ್ತು ಬೈಕ್ ನಡುವೆ ಅಪಘಾತವಾಗಿದೆ ಎಂದು ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿ ತಿಳಿಸಿದ್ದು,