ಬೆಂಗಳೂರು ಕೇಂದ್ರ ನಗರ ಪಾಲಿಕೆ

Joined March 2024
4,350 Photos and videos
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವಿಭಾಗದದಿಂದ ಕಂಟೋನ್ ಮೆಂಟ್ ಅಂಡರ್ ಪಾಸ್ ಬಳಿ ಮಳೆ ನೀರು ನಿಲ್ಲುವ ರಸ್ತೆ ಮಧ್ಯದಲ್ಲಿನ ಗ್ರೇಟಿಂಗ್/ಚರಂಡಿ ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಲಾಯಿತು. Cleaning Shoulder Drain /Grating at Contonment Underpass by Shivajinagar Division of BCCC
1
1
8
734
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಕೆ. ಆರ್. ಮಾರುಕಟ್ಟೆ & ಬಿಜಿಎಸ್ ಮೇಲ್ಸೇತುವೆಯಲ್ಲಿ ಮಳೆ ನೀರು ನಿಲ್ಲುವ ಸ್ಥಳಗಳಲ್ಲಿ ರಸ್ತೆ ಪಕ್ಕದಲ್ಲಿ ಚರಂಡಿಸ್ವಚ್ಛಗೊಳಿಸಿ ನೀರು ಹರಿಯಲು ಕ್ರಮ ವಹಿಸಲಾಯಿತು. Cleaning Choked Shoulder Drain at KR Market junction and BGS Flyover by Bengaluru Central City Corporation.
1
7
387
SWD Cleaning work at Shantinagar by Bengaluru Central City Corporation. ಬೃಹತ್ ಮಳೆನೀರುಗಾಲುವೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುತ್ತಿದೆ. @DKShivakumar @GBA_office @mlanaharis @PCMohanMP @BCCCofficial @BangaloreMirror
1
2
336
ರಿಚ್ಮಂಡ್ ಟೌನ್ ನಲ್ಲಿ ಧರೆಗುರುಳಿದ ಮರವನ್ನು ಕೇಂದ್ರ ನಗರ ಪಾಲಿಕೆಯ ಅರಣ್ಯ ಘಟಕದಿಂದ ತೆರವುಗೊಳಿಸಲಾಗುತ್ತಿದೆ. Removing Fallen Tree & branchs at Richmond Town by Bengaluru Central City Corporation. @DKShivakumar @GBA_office @mlanaharis @PCMohanMP @BCCCofficial @BangaloreMirror
2
209
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಸಭೆ ನಡೆಸಿದ ಬಗ್ಗೆ ಇಂದಿನ ಪತ್ರಿಕಾ ವರದಿಗಳು @DKShivakumar @GBA_office
258
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಸಭೆ ನಡೆಸಿದ ಬಗ್ಗೆ ಇಂದಿನ ಪತ್ರಿಕಾ ವರದಿಗಳು @DKShivakumar @GBA_office
171
ಕೆ.ಆರ್. ಮಾರುಕಟ್ಟೆ ಸ್ವಚ್ಛತೆ ಕುರಿತು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಅವರು ಸಭೆ ನಡೆಸಿ ಅಗತ್ಯ ಸೂಚನೆ ನೀಡಿದರು. A meeting held under the Chair of Sri Venkatachalapati, Addl Commissioner Development reg- KR Market Cleaning @DKShivakumar @GBA_office
5
309
ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರು ಕೆ ಆರ್ ಮಾರುಕಟ್ಟೆ ಸ್ವಚ್ಛತೆ ಕುರಿತು ಸಭೆ ನಡೆಸಿದ ಬಗ್ಗೆ ಇಂದಿನ ಪತ್ರಿಕಾ ವರದಿಗಳು @DKShivakumar @GBA_office
1
1
191
ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರು ಕೆ ಆರ್ ಮಾರುಕಟ್ಟೆ ಸ್ವಚ್ಛತೆ ಕುರಿತು ಸಭೆ ನಡೆಸಿದ ಬಗ್ಗೆ ಇಂದಿನ ಪತ್ರಿಕಾ ವರದಿಗಳು @DKShivakumar @GBA_office
1
1
174
🏠 ನಗರ ನಿರಾಶ್ರಿತರ ಆಶ್ರಯ ಕೇಂದ್ರಗಳ ನಿರ್ವಹಣಾ ಸಮಿತಿ ಸಭೆ 🏠 ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಕಂದಾಯ ಅಪರ ಆಯುಕ್ತರಾದ ಶ್ರೀ ರಂಗನಾಥ್ .ಕೆ ರವರ ಅಧ್ಯಕ್ಷತೆಯಲ್ಲಿ ನಿರಾಶ್ರಿತರಿಗೆ ಸುರಕ್ಷಿತ, ಗೌರವಯುತ ಮತ್ತು ಸಮಗ್ರ ಆಶ್ರಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನಿರ್ವಹಣಾ ಸಮಿತಿ ಸಭೆ ಯಶಸ್ವಿಯಾಗಿ ನಡೆಸಲಾಯಿತು.
1
1
3
418
✅ ದಾಖಲಾತಿ ಪುಸ್ತಕಗಳ ಸಮರ್ಪಕ ನಿರ್ವಹಣೆ ✅ ನಿವಾಸಿಗಳ ಆರೋಗ್ಯ ತಪಾಸಣೆ ✅ ಸ್ಥಳೀಯ ಪೊಲೀಸ್ ಇಲಾಖೆಯ ನಿಯಮಿತ ರಾತ್ರಿ ಭೇಟಿ ಮತ್ತು ಮೇಲ್ವಿಚಾರಣೆ
1
187
ಸದರಿ ಸಭೆಯಲ್ಲಿ ವಲಯ ಜಂಟಿ ಆಯುಕ್ತರಾದ ಶ್ರೀ ಹೇಮಂತ್‌ ಶರಣ್‌, ಕಲ್ಯಾಣ ವಿಭಾಗದ ಅಧಿಕಾರಿಗಳು, ನಗರ ನಿರಾಶ್ರಿತರ ಆಶ್ರಯ ಕೇಂದ್ರಗಳ ನಿರ್ವಹಣಾ ಸಮಿತಿಯ ಸದಸ್ಯರುಗಳು ಹಾಗೂ ಆಶ್ರಯ ಕೇಂದ್ರಗಳ ವ್ಯವಸ್ಥಾಪಕರು ಗಳು ಹಾಜರಿದ್ದರು. #DKShivakumar #karnataka #Bengaluru #meeting #Commissioner
94
ಜಿಬಿಎ 5 ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಿರುವ ಕುರಿತು ಪತ್ರಿಕಾ ವರದಿಗಳು. Today's Newspaper Clippings 📰 #dkshivakumar #karnataka #bengaluru #newspaper #newspaperclipping
1
218
ಜಿಬಿಎ ಮಾನ್ಯ ಮುಖ್ಯ ಆಯುಕ್ತರು ಹಾಗೂ ಕೇಂದ್ರ ನಗರ ಪಾಲಿಕೆಯ ಆಯುಕ್ತರು ಕೆ ಆರ್ ಮಾರುಕಟ್ಟೆ ಪರಿಶೀಲನೆ ನಡೆಸಿದ ಬಗ್ಗೆ ಪತ್ರಿಕಾ ವರದಿಗಳು.Today's Newspaper Clippings 📰 #dkshivakumar #karnataka #bengaluru #inspection #newspaper
160
ಬೀದಿ ಬದಿ ವ್ಯಾಪಾರಿಗಳ ಕಲ್ಯಾಣ ಮತ್ತು ಸುವ್ಯವಸ್ಥಿತ ನಿರ್ವಹಣೆ ಕುರಿತು ಮಹತ್ವದ ಸಭೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಂದಾಯ ಅಪರ ಆಯುಕ್ತರಾದ ಶ್ರೀ ರಂಗನಾಥ್. ಕೆ ರವರ ಅಧ್ಯಕ್ಷತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸೌಲಭ್ಯ, ಹಕ್ಕುಗಳ ರಕ್ಷಣೆ ಹಾಗೂ ನಗರದಲ್ಲಿ ಸುವ್ಯವಸ್ಥಿತ ವ್ಯಾಪಾರ ವಾತಾವರಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ
1
514
✅ ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಮಾರಾಟ ವಲಯಗಳನ್ನು (Vending Zones) ಗುರುತಿಸುವ ಕುರಿತು ✅ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ ಕಟ್ಟೆಗಳನ್ನು ನಿಯಮಾನುಸಾರ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಹಂಚಿಕೆ ಮಾಡುವ ಬಗ್ಗೆ
1
245
ಸದರಿ ಸಭೆಯಲ್ಲಿ ಕಲ್ಯಾಣ ವಿಭಾಗದ ಅಧಿಕಾರಿಗಳು, ಪಟ್ಟಣ ಮಾರಾಟ ಸಮಿತಿಯ ಸದಸ್ಯರುಗಳು ಹಾಗೂ ಬೀದಿ ಬದಿ ವ್ಯಾಪಾರಿ ಸಂಘಗಳ ಮುಖಂಡರುಗಳು ಹಾಜರಿದ್ದರು. #dkshivakumar #karnataka #bengaluru #meeting #vendors
103