Joined June 2019
17,490 Photos and videos
LPG, ಪೆಟ್ರೋಲ್, ಡೀಸೆಲ್ ಬಳಿಕ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯದಲ್ಲಿ ಅಕ್ಕಿ ಬೆಲೆ ಕೆ.ಜಿಗೆ ₹6 ರಿಂದ ₹10 ರಷ್ಟು ಏರಿಕೆಯಾಗಿದೆ. ಸೋನಾ ಮಸೂರಿ, ಸ್ಟೀಮ್ ರೈಸ್, ಕೊಲಂ ಅಕ್ಕಿ ದರ ಹೆಚ್ಚಳವಾಗಿದ್ದು, 26 ಕೆ.ಜಿ ಅಕ್ಕಿ ಚೀಲದ ಬೆಲೆ ₹150 ರಿಂದ ₹200ರವರೆಗೆ ಹೆಚ್ಚಳವಾಗಿದೆ. #RicePriceHike #BrownRice #KollamRice
62
ಪದೇ ಪದೇ RSS ಬಗ್ಗೆ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ನೀಡಿರುವ ಹೇಳಿಕೆಗೆ ಇದೀಗ ಪ್ರಿಯಾಂಕ್​ರ ಮಾತಿಗೆ ಈಗಿನಿಂದಲೇ ಕೌಂಟರ್​ ಕೊಡಲು ಮುಂದಾಗಿ ಎಂದು RSS ನಾಯಕರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. #PriyankKharge #RSS #BJP #RashtriyaSwayamsevakSangh #BJPLeaders #Newsfirstlive
1
13
5,050
ಕಾಂಗ್ರೆಸ್​ ನಾಯಕರ ನಡುವೆ ಇನ್ನು ಬಗೆಹರಿದಿಲ್ಲ ಖಾತೆ ತಿಕ್ಕಾಟ. ಖಾತೆ ಹಂಚಿಕೆ ಬಗ್ಗೆ ಅಸಮಾನಗೊಂಡಿದ್ದ ಸಚಿವ ಕೃಷ್ಣ ಭೈರೇಗೌಡ ಹೈಕಮಾಂಡ್​ನಿಂದ ಯಾವುದೇ ಸ್ವಷ್ಟ ಭರವಸೆ ಸಿಗದ ಕಾರಣ ದೆಹಲಿಯಿಂದ ಬೇಸರದಲ್ಲೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. @krishnabgowda #KrishnaByreGowda #RahulGandhi #CMDKShivakumar #HighCommand
3
270
ಸೊಸೆಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನು ಕೊ* ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷಗಳ ಸುಧೀರ್ಘ ವಿಚಾರಣೆಯ ನಂತರ ಇದೀಗ ತುಮಕೂರು ಜಿಲ್ಲಾ ಸೆಷನ್ ಕೋರ್ಟ್​ ತೀರ್ಪು ನೀಡಿದೆ. #Tumakur #Lata #BalachandraMB #Deepak #TumakurIncident #Newsfirstlive #Newsfirstkannada
1
343
ಸಚಿವ ಸತೀಶ್​ ಜಾರಕಿಹೊಳಿ ಸಿಎಂ ಡಿಕೆ ಶಿವಕುಮಾರ್​ ಭೇಟಿ ಮಾಡಿ ಎಸ್​ಟಿ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದಾರೆ. #SathishJarakiholi #DCMDKShivakumar #Congress #SathishJarakiholiMeetCMDKShivakumar #Newsfirstlive
4
275
ಹೆತ್ತ ಕಂದಮ್ಮಗಳ ಸಾ*ಸಲು ಆ ತಾಯಿಗೆ ಮನಸ್ಸಾದ್ರೂ ಹೇಗೆ ಬಂತೋ? #newsfirstlive #twobabies #disha #dhruthi #priyanka #anilkumar newsfirstlive.com/state/mysu…
1
105
‘ಬಿಡದಿ ಟೌನ್‌ಶಿಪ್‌’ಗೆ ಸರ್ಕಾರದ ಅಧಿಸೂಚನೆ; ಅನ್ನದಾತರಿಗೆ ಪರಿಹಾರಧನ ಎಷ್ಟು ಗೊತ್ತಾ? newsfirstlive.com/state/beng… #BidadiTownShip #CMDKShivakumar #GBDA #BidadiFarmers #Newsfirstlive #Newsfirstkannada
91
ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಸಿಎಂ ಡಿಕೆಶಿರನ್ನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ST ಸಮುದಾಯದ ಶಾಸಕರೊಂದಿಗೆ ತೆರಳಿ ಸಿಎಂರನ್ನ ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ ಮೀಸಲಾತಿ ವಿಷಯ ಹಾಗೂ ಕೋರ್ಟ್‌ನಲ್ಲಿ ಬಾಕಿಯಿರುವ ಸ್ಟೇ ತೆರವು ಕುರಿತು ಚರ್ಚೆ ನಡೆಸಿದ್ದಾರೆ. #CMDKShivakumar #SatishJarkiholi #Congress
3
266
ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ನನಗೆ ಅಸಮಾಧಾನ ಇಲ್ಲ, ಕಠಿಣವಾದ ಜವಾಬ್ದಾರಿ ವಹಿಸಿದ್ದಾರೆ. ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಬೇಕು, ಸ್ಪಷ್ಟತೆ ಇದ್ದರೆ ಕೆಲಸ ಮಾಡೋದಕ್ಕೂ ಅನುಕೂಲ ಆಗುತ್ತದೆ. #KrishnaByreGowda #BangaloreUrbanDevelopment #Congress
1
117
ರಾಜ್ಯದಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಹಾಗೂ ಮದ್ಯಪಾನ ಮಾಡಲು ಅನುಮತಿ ನೀಡುವುದು, ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ ಪಡೆದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಎಂದು ಗೃಹ ಇಲಾಖೆ ತಿಳಿಸಿದೆ. #Priyankkharge #CMDKShivakumar #NewRules #Congress
170
ಕೇಂದ್ರದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಚಿವರಿಗೆ ಸ್ಥಳಿಯ ಶಾಸಕರಾದ ಯಶ್​ಪಾಲ್ ಸುವರ್ಣ ಅವರು ಸಾಥ್ ನೀಡಿದರು. @nsitharamanoffc #NirmalaSitaraman #NirmalasitaramanVisitUdupiSriKrishnaMutt #BJP #Udupi #Newsfirstlive
5
323