ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಕಾನೂನು ಸಲಹೆಗಾರರಾದ ಶ್ರೀ ಮಹೇಶ್ ವೈದ್ಯ ರವರಿಂದ ಇಂದು ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ಆಯೋಜಿಸಲಾಯಿತು.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS, ಕು. ಶೃತಿ ಎನ್ ಎಸ್ IPS, ಡಿಸಿಪಿ (L&O), ಶ್ರೀ ರವೀಶ್ ಸಿ ಆರ್ DCP (C&T) ರವರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು