ಕಾಯಕವೇ ಕೈಲಾಸ ಎನ್ನುವ ಮೂಲಕ, ಎಲ್ಲ ಕೆಲಸಗಳಿಗೂ ಘನತೆ ಇದೆ ಎಂದು ಸಾರಿದವರು ಬಸವಣ್ಣ. ಅದನ್ನು ತನ್ನ ಆಶ್ರಮದಲ್ಲಿ ಅನುಸರಿಸಿದವರು ಗಾಂಧಿ. ಈ ನೀತಿ ಅಳವಡಿಸಿಕೊಂಡರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಬಲ್ಲದೆ ? ಮೌಲ್ಯಗಳನ್ನು ನಾವೇಕೆ Monetize ಇಲ್ಲವೇ Leverage ಮಾಡಿಕೊಳ್ಳಬಾರದು ?
#ವಿಜಯಕರ್ನಾಟಕ #ಕಾಲ್ನಡಿಗೆ
@Vijaykarnataka